- ಮೇಲು ದುಗುಡದ ಮುಖದ ಚಿಂತೆಯಜಾಳಿಗೆಯ ಜಡಮನದಲಿದ್ದರು ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ – ಪದ್ಯ ೧
- ಉಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ – ಪದ್ಯ ೮
- ಮಕ್ಕಳು ಬೀದಿಗರುವಾದರು – ಪದ್ಯ ೯
- ಆ ದಿವಾಕರನಂತೆ ನಿಚ್ಚಲು ಕಾದುದುದಯಾಸ್ತಂಗಳಲಿದನು ಜಾದಿ ಖಳರೊಡನಟವಿಗೋಟಲೆ – ಪದ್ಯ ೯
- ಈ ಕುರುಕ್ಷಿತಿಪತಿಯೊಳನ್ಯಾಯೈಕ ಲವವುಂಟೇ – ಪದ್ಯ ೧೦
- ವಿಷಯಲಂಪಟರಕ್ಷಲೀಲಾವ್ಯಸನಕೋಸುಗವೊತ್ತೆಯಿಟ್ಟರು ವಸುಮತಿಯನ – ಪದ್ಯ ೧೧
- ಬೇವು ತಾ ಪರಿಪಕ್ವವಾದರೆಹಾವು ಮೆಕ್ಕೆಗೆ ಸಾಕ್ಷಿಗಡ – ಪದ್ಯ ೧೫
- ಧರ್ಮಾವಮಾನದ ಕವಿಗೆ ಕಾಮಾದಿಗಳ ನೆರವಿ ಗಡ – ಪದ್ಯ ೧೫
- ಮರುಗುತ ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ – ಪದ್ಯ ೧೭
- ಕಾಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು – ಪದ್ಯ ೧೮
- ಸಿಂಗಿಯಲುಂಟೆ ಸವಿ – ಪದ್ಯ ೧೮
- ತರಳಮನ ತಳಮಗುಚಿದಂತಾಯ್ತವರೊಲವು – ಪದ್ಯ ೧೮
- ಮುಗುಳುಗಂಗಳ ಬಾಷ್ಪ ಬಿಂದುವ ನುಗುರು ಕೊನೆಯಲಿ ಮಿಡಿದು – ಪದ್ಯ ೧೮
- ದುರ್ಭೇದ ಗರ್ವ ಗ್ರಂಥಿಕಲುಷ ವಿನೋದಶೀಲರು ಭುಜವ ಹೊಯ್ದರು – ಪದ್ಯ ೨೭
- ಸಿಡಿಲಮರಿಯೆನೆ ಮೆರೆವ ಹುಂಕೃತಿಯ – ಪದ್ಯ ೩೬
- ಕೆಲವಿದಿರುಬರಲದ್ರಿಯದ್ರಿಯಹಳಚುವಂತಿರೆ ಹರಿವ ಹಾರುವಸಲಗನಳ್ಳಿರಿದಾಡುತಿದ್ದವು – ಪದ್ಯ ೩೬