- ಅಡವಿಯೇ ಸಾಮ್ರಾಜ್ಯ ನಿಮ್ಮಡಿಯೊಡನಿರಲು ನೀವಿಲ್ಲದಾ ಪುರವಡವಿ – ಪದ್ಯ ೯
- ಸುರಮುನಿಮೌಳಿ ಮಂಡಿತ ಚರಣೆ ಖಳದನುಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧತನುಯುತಳೆ – ಪದ್ಯ ೧೨
- ಉದಿತ ತೇಜಃಪುಂಜದಲಿ ಸೊಂಪೊದವಿ ಬರಲು – ಪದ್ಯ ೧೭
- ಓಲಗಕೆ ಬಂದಖಿಳರಾಯರ ಮೌಳಿ ಮೌಕ್ತಿಕ ಮಣಿ ಮಯೂಖ ನಿವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ – ಪದ್ಯ ೨೦
- ಕಾಲವಾವನನಾವಪರಿಯಲಿ ಕೀಳು ಮಾಡದು – ಪದ್ಯ ೨೦
- ತರಣಿಗಂಜಿದಡಿಂದು ತಲೆಗಾಯ್ದಿರಿಸಿದನೊ; ಹಿರಿದು ಸೈರಿಸಲಾರೆನೆಂದೊಡ ನಿರಿಸಿದನೊ ಕೈರವವ – ಪದ್ಯ ೨೪
- ತೆಳುವಸುರು ತಲೆದೋರೆ ತೋರಿದುದಲಗು ಮರುಮೊನೆಯೆನುತ ವಿಟರಳವಳಿಯೆ – ಪದ್ಯ ೨೫
- ಮದನನಗಜವು ತೊತ್ತಳದುಳಿದುದೋ ಕಾಮುಕರನೆ – ಪದ್ಯ ೨೬
- ಜನರ ಜಾಣಕ್ಕಾಡಲಾ ಮೋಹನ ಮಹಾಂಬುಧಿಯೊಳಗೆ – ಪದ್ಯ ೨೭
- ಸರಸಿಜಾಯತದಂದವನು ಮೋಹರಿಸಿ ಮುಂಚುವ ಪರಿಮಳವನಂದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ – ಪದ್ಯ ೨೮