- ನೃಪಕುಲ ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ – ಪದ್ಯ ೧೪
- ಸೂಳಿನೊಳರಿದರಾಯರ ಕಂಠನಾಳದ ನೆತ್ತರಿನ ನದಿಯ – ಪದ್ಯ ೧೫
- ಭಾಳಡವಿ ಬಯಲಾಯ್ತು ಖಗಮೃಗ ಜಾಲ ಸವೆದುದು – ಪದ್ಯ ೧೯
- ಅಭ್ರದಲಿ ಗುಡಿಯಿರಿದು ಮೆರೆದುದು ಮೇಘಮಿಂಚಿದುದಖಿಳದೆಸೆದೆಸೆಗೆ – ಪದ್ಯ ೨೧
- ಬಲಿದು ಮೈನಡನಡುಗಿ ಹಲುಹಲು ಹಳಚಿ ನೆನೆದಳು ವಾರಿಯಲಿ ತನು ಹಳಹಳಿಸೆ ಬಲಲಿದಳು ಚರಣದ ಹೊನಲ ಹೋರಟೆಗೆ – ಪದ್ಯ ೨೪
- ಪೈಸರದೊಳಗೆ ಸೂಸಿತು ಮೈ ಮಹಾಸತಿಯ – ಪದ್ಯ ೨೫
- ಮೇಲುಸಿರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ – ಪದ್ಯ ೨೬
- ಗಾಳಿಗೆರಗಿದ ಕದಳಿಯಂತಿರೆ ಲೋಲಲೋಚನೆ ಥಟ್ಟುಗೆಡೆದಳು – ಪದ್ಯ ೨೬
- ಬರುತ ಕಂಡರು ಬಟ್ಟೆಯಲಿ ನಿರ್ಭರದ ಮೂರ್ಛಾ ಮೋಹಿತಾಂತಃಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು – ಪದ್ಯ ೨೭
- ಸತ್ಯವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಂದೆರೆದು – ಪದ್ಯ ೨೮
- ನೆಲೆವನೆಯ ಮಾಡದಲಿ ರತ್ನಾವಳಿಯ ನುಣ್ಬೆಳಗಿನಲಿ ಹಂಸೆಯ ತುಳಿಯ ಮೇಲ್ವಾಸಿನಲಿ ಪವಡಿಸುವ್ – ಪದ್ಯ ೨೯
- ನಮ್ಮಂಘ್ರಿಶಕ್ತಿಯ ಸುಗ್ಗಿ ಬೀತುದು – ಪದ್ಯ ೩೫
- ಸಾಹಸಿಗ ನೀನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ – ಪದ್ಯ ೩೫