- ಮರಳಲಹುದೈ ದೈವವಿಕ್ಕಿದ ಕೊರಳುಗಣ್ಣಿಯ ಕುಣಿಕೆ ಯಾರಲಿ ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ – ಪದ್ಯ ೪
- ಆ ನಗರದೊತ್ತೊತ್ತೆಗಳನಾ ಮಾನಿನಿಯರುಪ್ಪಾರತಿಯ ನವರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ – ಪದ್ಯ ೬
- ಕುಲತಿಲಕ ಬಾ ಕಂದ ಭರತಾವಳಿ ವನದ ಮಾಕಂದ ಧರ್ಮಸ್ಥಳ ಲತಾವಳಿಕಂದ ಬಾಯೆಂದಪ್ಪಿದನು ನೃಪನ – ಪದ್ಯ ೮
- ಚಿತ್ತದ ತಾಮಸದ ತನಿಬೀಜ ಮುಸುಕಿತು ಹರ್ಷರಚನೆಯಲಿ – ಪದ್ಯ ೯
- ಚಂದಮಿಗೆ ಸಾವಿರದ ಸಂಖ್ಯೆಯಲಿಂದು ಮುಖಿಯರ ತಳಿಗೆಯಾರತಿ ಸಂದಣಿಸಿದವು – ಪದ್ಯ ೧೧
- ಬಾಲಮೃಗವೊಳಗಾಯ್ತಲಾ ತೊಡುಕೋಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು – ಪದ್ಯ ೧೩
- ಅಳುಪಿದರೆ ಮಧುಕರನ ಮರಿ ಬೊಬ್ಬುಲಿಯ ವನದೊಳಗೇನಹುದು – ಪದ್ಯ ೧೪
- ವೊಂದೊಂದನೌಕಿದವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ – ಪದ್ಯ ೨೬
- ಸೂಸಕಂಗಳ ಮುರಿದ ಮುತ್ತಿನ ದೇಶಿಕಾರಿಯರಾನನೇಂದುಗಳಾ ಸುಧಾಕರನೆನಲು – ಪದ್ಯ ೩೦
- ಖೋಡಿಯಿಲ್ಲದ ಸರಸ ನೆತ್ತವನಾಡಲರಿಯದ ನೃಪತಿ ಮೃಗವೆಂದಾಡುತಿಹರರಿವವರು – ಪದ್ಯ ೩೪
- ನೀವೇ ಕುಹಕ ವಿದ್ಯಾ ಸಾರ್ವಭೌಮರು ಶಕುನಿ ಕೌರವರು – ಪದ್ಯ ೩೫
- ನಿಮ್ಮಲಿ ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ – ಪದ್ಯ ೩೬
- ದ್ಯೂತ ದುರ್ವ್ಯಸನ ಪ್ರಪಂಚವಿದು – ಪದ್ಯ ೩೭
- ದ್ಯೂತ ಮೃಗಯಾ ಸ್ತ್ರೀವ್ಯಸನನೃಪ ಜಾತಿಗೋಸುಗರಾದ ವಿದರರ ಸಾತಿಶಯವರಿಯದವ ನರಮೃಗವೆಂದನಾ ಶಕುನಿ – ಪದ್ಯ ೩೮
- ಕಾಳಗಕೆ ಜೂಜಿಗೆ ಕರೆದೊಡೋಸರಿಸಿದೊಡೆ ಬಳಿಕವ ಗುರುವನೇ ಕ್ಷತ್ರಿಯರೊಳಗೆ – ಪದ್ಯ ೩೯
- ಕಳವಿನ ಜೂಜು ಧರ್ಮದ ಮಗನೊ ಮೊಮ್ಮನೊ – ಪದ್ಯ ೪೦
- ಧೀರನಲ್ಲಾ ಧರ್ಮಶಾಸ್ತ್ರ ವಿಚಾರ ಸಾರಜ್ಞಾನ ನಿಷ್ಠೆಯೊಳೋರೆಯುಂಟೇ ದ್ಯೂತಕೇಳಿಗೆ ಮಾಡಿದನು ಮನವ – ಪದ್ಯ ೪೧
- ಗಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿ ಪರ್ವತವ – ಪದ್ಯ ೪೩
- ಪರಿಭವದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ – ಪದ್ಯ ೪೪
- ಮುಸುಡ ತಿರುಹಿತು ತಿಳಿವು ಲಜ್ಜೆಯ ದೆಸೆಗೆ ದುರ್ಘಟವಾಯ್ತು –ಪದ್ಯ ೪೪
- ವ್ಯಸನ ತೃಷ್ಣೆಯು ಕೀಳು ಚಿತ್ತದ ಮಿಸುನಿಯೊಳು ಬೆರೆಸಿತು – ಪದ್ಯ ೪೪
- ಸುಬುದ್ಧಿಯ ರಸವು ಹಾರಿತು ಹುದಿದ ರಾಗದೇಷ ವಹ್ನಿಯಲಿ – ಪದ್ಯ ೪೪
- ಭೂಪತಿ ಕೆಲಕೆ ಸಿಲುಕಿದನವದಿರೊಡ್ಡಿದ ಬಲೆಗೆ ಬಂದನು ನೆತ್ತಸಾರಿಯ ಗುರಿಯ ಗದ್ದುಗೆಗೆ – ಪದ್ಯ ೪೫
- ವಿಜಯ ಸಿರಿವಾಚಾಟರಿಗೆ ಮೆಚ್ಚುವಳೆ – ಪದ್ಯ ೪೫
- ಸಾರಿ ಗ್ರಾಮವನು ಕೆದರಿದರು ದ್ಯೂತದ ತಾಮಸದಲುಬ್ಬೆದ್ದುದಿಬ್ಬರ ಕರಣ ವೃತ್ತಿಗಳು – ಪದ್ಯ ೪೯
- ಉಗಿವಸೆರೆಗಳ ಬಳಿದು ಹಾರದ ಬಿಗುಹುಗಳ ಬೀದಿಗಳ ತಳಿ ಸಾರಿಗಳ ಧಾಳಾ ಧೂಳಿ ಮಸಗಿತು – ಪದ್ಯ ೫೦
- ಆಯತದ ಕೃತ್ರಿಮವಲೇ ಕೌರವರ ಸಂಕೇತ – ಪದ್ಯ ೫೧
- ದೈವಾನುರಾಗದ ಕುಣಿಕೆ ಬೇರಹುದು – ಪದ್ಯ ೫೬
- ಚತುರಂಬುನಿಧಿ ಮೇಖಲೆಯ ಉತ್ತರ ಕುರುನರೇಂದ್ರರ ಸೀಮೆ ಪರಿಯಂತ ನೆಲವಿದೆಮ್ಮದು – ಪದ್ಯ ೫೯
- ದಾಯ ಕಂದೆರೆವರೆ ಸುಯೋಧನರಾಯನುಪಚಿತ ಪುಣ್ಯ – ಪದ್ಯ ೬೫
- ಸೋಲವ ಬಿತ್ತಿ ಬೆಳೆದನು – ಪದ್ಯ ೬೬
- ಮರಿಗುದುರೆ ಮರಿಯಾನೆಗಳನುಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪ – ಪದ್ಯ ೬೭
- ಸೋಲವಿದು ಕಾಲಾಂತಕನ ಮೈಸಾಲ ಸಾರಿದೆನಕಟ – ಪದ್ಯ ೭೦
- ವಿಷದ ಮಧುರವು ಕೊಲುವುದೋ ಮನ್ನಿಸುವುದೋ – ಪದ್ಯ ೭೧
- ಕುಂತೀ ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ – ಪದ್ಯ ೭೪
- ಐಹಿಕಾಮುಷ್ಮಿಕದ ವಿಭವೋತ್ಸಾಹ ನಿಸ್ಪೃಹರಾವಲೇ ಸಂದೇಹವೇ ನೀವರಿಪಿರೆಂದನು ತೂಗಿ ತುದಿವೆರಳ – ಪದ್ಯ ೭೫
- ನೀಪರಮತತ್ವಜ್ಞಾನಿಯೇ ಕಾತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ – ಪದ್ಯ ೭೬
- ಅವನಿಪತಿ ನಿಜಹುಬ್ಬಿನಲಿ ಹೂಳಿದನು ಪರಿಚರರ – ಪದ್ಯ ೭೭