- ತಳಿತು ತಿವಿದಾಡಿದವು ಮುರಿದೊಡ ಗಲಸಿದವು ಹೊಗೆ ಸುತ್ತಿ ಸಿಮಿ ಸಿಮಿ ಮೊಳಗಿ ಹೊದರೆದ್ದವು ಸಗಾಢದಲುಬ್ಬಿ ಭುಗುಭುಗಿಸಿ – ಪದ್ಯ ೨
- ಏಸು ಭಕ್ಷ್ಯೋದನದ ಪರ್ವತ ರಾಶಿ ದಧಿ ಘೃತ ದುಗ್ಧ ಮಧು ವಾರಾಸಿಯೊಡ್ಡಣೆ ಮೆರೆದುದಿಂದ್ರ ಪ್ರಸ್ಥ ನಗರಿಯಲಿ – ಪದ್ಯ ೫
- ಶಿಶುವೊರಲಿದರೆ ಕಂಬದಲಿ ತೋರಿಸಿದ ಕರುಣಾ ಜಲಧಿಯೇ ಪಾಲಿಸಿದೆಲಾ ಪಾಂಡವರನೆಂದಳು ಹೊರಳಿ ಚರಣದಲಿ – ಪದ್ಯ ೧೫
- ಪರಿತೋಷಾಶ್ರುಪೂರ್ಣ ವಿಶಾಲ ಲೋಚನ ನೋಡಿದನು ತನ್ನವರನೊಲವಿನಲಿ – ಪದ್ಯ ೧೬
- ವಿಷಾದ ವಿಡಂಬ ಹರುಷಂಗಳಲಿ ನೀನಿಹುದೇಕ ಚಿತ್ತದಲಿ – ಪದ್ಯ ೧೭
- ಪತಿವ್ರತೆಯೆಂಬರಿಗೆ ಗುರುನೀ – ಪದ್ಯ ೧೭
- ಸೋತು ನಡೆವುದು ಹಿರಿಯರಲಿ ಸಂಪ್ರೀತಿಯನು ಸುಜನರಲಿ ನಿರ್ಮಳ ನೀತಿಯನು ಪರಿವಾರ ಪುರಜನ ನಾಡು ಬೀಡಿನಲಿ – ಪದ್ಯ ೧೯
- ಈಸು ಮಹಿಮೆಯ ಮರೆಸಿ ಲೋಕವಿಳಾಸ ಚೇಷ್ಟೆಯನನುಸರಿಸಿ ನರವೇಷವನು ನಟಿಸಿದನು ಹೂಳಿದು ನಿಜೋನ್ನತಿಯ – ಪದ್ಯ ೨೩
- ಇದು ಸಮಸ್ತ ಕ್ಷತ್ರ ಕುಲ ವಾರಿದ ಘಟೋಚ್ಚಾಟನ ಸಮೀರಣ – ಪದ್ಯ ೨೯
- ಅಜ್ಞರರಿಗಳು ನಿಪುಣರಿಗೆ ವರಯಾಜ್ಞಿಕರಿಗಾಚಾರಹೀನರಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ – ಪದ್ಯ ೩೨
- ಬೆದರದಿರು ವಿಗಡಿಸುವ ವಿಷಯಾಸ್ಪದದೊಳೆಂದು; ಸರ್ವಾಂಗದಲಿ ನಿನ್ನಯ ಮರೆಯದಿರು – ಪದ್ಯ ೩೩
- ಸುಯೋಧನನು ಹೃತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ ಧೂಮಮುಖನೈತಂದು – ಪದ್ಯ ೩೬