- ಅರಿವತೆರದಿಂದೆನ್ನ ಮತಿಗೋಚರಿಸಿದುದ ಹೇಳುವೆನು ಕೃಷ್ಣನ ಪರಮಲೀಲಾ ಲಲಿತ ಚರಿತವನೆಂದನಾ ಭೀಷ್ಮ – ಪದ್ಯ ೨
- ಹೊಳೆವುದಳಿವುದು ವಿಶ್ವವೀತನಸುಳಿವು ತೋರುವುದಿಲ್ಲ ಮಾಯಾಲಲನೆಯಿಕ್ಕಿದ ಮದ್ದು ಜೀವರಿಗೆಂದನಾ ಭೀಷ್ಮ – ಪದ್ಯ ೫
- ಆತುರಿಯನಾತುರಿಯ ತುರಿಯಾತೀತ ಲಕ್ಷಣ ನಿತ್ಯ ನಿರ್ಮಳ ನೀತನಮಳ ವ್ಯಕ್ತಿ ಚಿನ್ಮಯನೆಂದನಾ ಭೀಷ್ಮ – ಪದ್ಯ ೬
- ಕರ್ಮವಿರಾಮದಲಿ ಕುದಿದವರು ಮಾಯಾಕಾಮಿನಿಯ ಕೈಮಸಕದಲಿ ಮರುಳಾಗದಿರರೆಂದ – ಪದ್ಯ ೭
- ಇರದೆ ತಿಲದಲಿ ತೈಲ ಕಾಷ್ಠದೊಳೆರವ ತಹರೇ ಹುತವಹನ – ಪದ್ಯ ೮
- ಹೂಹೆಗಳು ಹೊಯ್ದಾಡವೇ ನಿರ್ವಾಹ ಸೂತ್ರದ ಕುಣಿಕೆಗಾರನ ಗಾಹಿನಲಿ – ಪದ್ಯ ೯
- ಭೀತನೊಬ್ಬನು ಕನಸಿನಲಿ ತನ್ನಾತಲೆಯ ತಾನರಿದು ಪಿಡಿದುದನೇತರಿಂದಲಿ ಕಂಡನೈ – ಪದ್ಯ ೧೦
- ಕುಮತಿ ಕಪಿಗೇಕಮಲ ಮಾಣಿಕ – ಪದ್ಯ ೧೧
- ಭ್ರಮೆಯ ಭುಜಗನೆ ರಜ್ಜುವೋ ಜಂಗಮವೊ – ಪದ್ಯ ೧೧
- ತೋರುವೀ ತೋರಿಕೆಯ ತುಷವನು ತೂರಿದರೆ – ಪದ್ಯ ೧೨
- ನೆಳಲು ಜಲದಲಿ ನಡುಗಲಿನ ಮಂಡಲಕೆ ಕಂಪವೆ, ಧೂಮಶಿಖಿ ಕುಪ್ಪಳಿಸಿದರೆ ಕಂದುವದೆ ನಭ, ಕೆಂಧೂಳಿಯೊಡೆ ಮುರಿದು ಸುಳಿದರನಿಲನ ತೊಳೆವರೇ – ಪದ್ಯ ೧೪
- ಕೊಲೆಯ ಕವತೆಯ ಕನಸಿನಲಿ ಕಳವಳಿಸಿದರೆ ದಿಟವೇ – ಪದ್ಯ ೧೬
- ಮಹತ್ವದೊಳುರು ಮಹತ್ವದಲಿ ಎಸೆವನಣುವಿಂಗಣುವೆನಿ – ಪದ್ಯ ೨೦
- ದೇವನ ರೋಮಕೂಪದೊಳಗಣಿತಾಮರ ನಿಕರವಿಹುದಿದನರಿವರಾರೆಂದ – ಪದ್ಯ ೨೩
- ಪಾವನಕೆ ಪಾವನನು ಜೀವರ ಜೀವನನು ಮೃತ್ಯುವಿಗೆ ಮೃತ್ಯು – ಪದ್ಯ ೨೬
- ಏಕೆ ಕನ್ನಡಿ ಕುರುಡರಿಗೆ, ಏಕೆ ಸಾಳಗ ಶುದ್ಧ ಬಧಿರರಿಗೆ, ಏಕೆ ಮೂರ್ಖಸಮಾಜದಲಿ ಸಾಹಿತ್ಯ ಸನ್ನಾಹ, ಏಕೆ ಖಳರಿಗೆ ನಯವಿಧಾನ ವ್ಯಾಕರಣ ಪಾಂಡಿತ್ಯ – ಪದ್ಯ ೩೬
- ತಮನೆಂಬಸುರನನು ಕರಘಾತಿಯಿಂದವೆ ಕೆಡಹಿ ವೇದವನೀತ ತಂದನು ಮತ್ಸರೂಪಿನೊಳೆಂದನಾ ಭೀಷ್ಮ – ಪದ್ಯ ೩೮
- ಹೇಳಲಜ ರುದ್ರಾಮರೇಂದ್ರರ ತಾಳಿಗೆಗಳೊಣಗಿದವು – ಪದ್ಯ ೪೧
- ಆದುದಾವಿರ್ಭಾವ ಸಿಡಿಲಿನಸೋದರದ ಕಣ್ಣುಗಳ ಭಾಳದಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ – ಪದ್ಯ ೪೩
- ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ ನೆಗೆಯಲುರಿ ಡೆದಬುಜಜಾಂಡದ ಬಗರಗೆಯ ಭೇದಿಸಿತು – ಪದ್ಯ ೪೪
- ಗೋವಿಂದನಾರೆಂದರಿಯೆಲಾ ಹರಿಯೊಡನೆ ಜಂಬುಕ ನೊರಲಿದರೆ ನಾನೇನ ಹೇಳುವೆನೆಂದನಾ ಭೀಷ್ಮ – ಪದ್ಯ ೪೬
- ಬಾಯಿಬಡುಕರು ಬಗುಳಿದರೆ ಹರಿಯಾಯತಿಕೆ ಪಾಸಟಿಯೆ ನಿಗಮದ ಬಾಯ ಬೀಯಗವೀ ಮುಕುಂದನನರಿವರಾರೆಂದ – ಪದ್ಯ ೪೭
- ಹುಲುಮೊರಡಿ ಸೆಣಸುವುದೇ ಸುರಾದ್ರಿಯೊಳೆಂದನಾ ಭೀಷ್ಮ – ಪದ್ಯ ೪೯
- ಹರಗಿರಿಯನೊಡಯೆತ್ತಿದುಬ್ಬಟೆಯರಸಲಾ ದಶವದನನಾತನ ಶಿರದುಪಾರವನಿಟ್ಟು ದಣಿಸನೆ ದೆಸೆಯ ದೇವಿಯರ – ಪದ್ಯ ೫೧
- ಕೆಣಕಿದನು ದಾನವನನಾಗಳೆ ಹಣಿದವನ ಹೊಯ್ದಮಳ ಚಕ್ರದ ಗೊಣೆಯದಲಿ ಮೆರೆಸಿದನು ತಲೆಯನು ದಿವಿಜನಗರಿಯಲಿ – ಪದ್ಯ ೫೪
- ಕರುಗಾದವನ ಕೈಯಿಂದ ಮಡಿದುದು ಕಂಸ ಪರಿವಾರ – ಪದ್ಯ ೫೬
- ದಿವಿಜರಾಯನಲಾಯದಲಿ ಲಂಬಿಸಿದರಾ – ಪದ್ಯ ೬೧
- ಇಂಗಿತಲರಿವುದು ಮಹಾತ್ಮರಿಗಂಗವಿದು; ಮಧ್ಯಮರು ಕರ್ಣಪ ಥಂಗಳಲಿ ಗೋಚರಿಸಲರಿವುದು ಲೋಕವೃತ್ತಿಯಿದು; ಕಂಗಳಲಿ ಕಂಡರಿವರಧಮರು – ಪದ್ಯ ೬೨
- ಬೆಳದಿಂಗಳು ವಿಯೋಗಿಗೆ ವಿಷಮವೆಂದನು – ಪದ್ಯ ೬೩